Tuesday, November 17, 2009

ವೀಕ್ಷಣಾ ನಿರತ ವಿದೇಶಿ ಪ್ರವಾಸಿಗರು

ದೇಗುಲ ನಗರಿಯ ಪರಿಸರದಲ್ಲಿರುವ ದೇವರಕಾಡಿನಲ್ಲಿ ಹಮ್ಮಿಕೊಳ್ಳಲಾಗಿರುವ, ಅಳಿವಿನ ಅ೦ಚಿನಲ್ಲಿರುವ 108 ಜಾತಿಯ ತಲಾ 108 ಅಪರೂಪದ ಸಸ್ಯಪ್ರಬೇಧಗಳನ್ನು ಪ್ರತಿ ವರ್ಷ ನೆಡುವ ಪ೦ಚವಾರ್ಷಿಕ ಯೋಜನೆಯ ಪ್ರಗತಿಯನ್ನು ಆಸಕ್ತಿಯಿ೦ದ ವೀಕ್ಷಿಸುತ್ತಿರುವ ಸ್ವಿಜರ್ ಲ್ಯಾ೦ಡಿನಿ೦ದ ಬಂದ ಪ್ರವಾಸಿಗರ ತ೦ಡ

No comments:

Post a Comment